ಒಂದು ಜಿಲ್ಲೆ ಒಂದು ಉತ್ಪನ್ನ: ಸರ್ಕಾರದಿಂದ ಸ್ಥಳೀಯ ಆರ್ಥಿಕತೆಗೆ ಉತ್ತೇಜನ, ಉದ್ಯೋಗಾವಕಾಶ ಸೃಷ್ಟಿ!

ಬೆಂಗಳೂರು: ಆತ್ಮ ನಿರ್ಭರ ಭಾರತಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ'' ಎಂಬ ಯೋಜನೆಯನ್ನು ರಾಜ್ಯ ಸರಕಾರ ರೂಪಿಸಿದೆ. ಇದರಡಿ 30 ಜಿಲ್ಲೆಗಳ ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳಿಗೆ ಪ್ರೋತ್ಸಾಹಿಸಲಾಗುತ್ತದೆ. ಈ ಮೂಲಕ ಹೊಸ ಬಜೆಟ್‌ಗೆ ಮುನ್ನವೇ ಸಿಎಂ ಅವರು ಜಿಲ್ಲಾವಾರು ವಿಶೇಷತೆ ಗುರುತಿಸಿ ಉತ್ತೇಜನ ನೀಡಲು ಕ್ರಮ ಕೈಗೊಂಡಂತಾಗಿದೆ.
  • ಬಾಗಲಕೋಟೆ: ಈರುಳ್ಳಿ
  • ಬೆಳಗಾವಿ: ಬೆಲ್ಲ
  • ಬಳ್ಳಾರಿ: ಅಂಜೂರ
  • ಬೆಂಗಳೂರು ಗ್ರಾಮಾಂತರ: ಕೋಳಿ ಸಾಕಣೆ ಉತ್ಪನ್ನ
  • ಬೆಂಗಳೂರು ನಗರ: ಬೇಕರಿ ಉತ್ಪನ್ನ
  • ಬೀದರ್‌: ಶುಂಠಿ
  • ಚಾಮರಾಜನಗರ: ಅರಿಶಿನ
  • ಚಿಕ್ಕಬಳ್ಳಾಪುರ: ಟೊಮೆಟೊ
  • ಚಿಕ್ಕಮಗಳೂರು: ಸಾಂಬಾರು ಪದಾರ್ಥ
  • ಚಿತ್ರದುರ್ಗ: ಶೇಂಗಾ
  • ದಕ್ಷಿಣ ಕನ್ನಡ: ಸಾಗರೋತ್ಪನ್ನ
  • ದಾವಣಗೆರೆ: ಕಿರು ಧಾನ್ಯ
  • ಧಾರವಾಡ: ಮಾವು
  • ಗದಗ: ಬ್ಯಾಡಗಿ ಮೆಣಸು
  • ಹಾಸನ: ತೆಂಗು ಉತ್ಪನ್ನ
  • ಹಾವೇರಿ: ಮಾವು
  • ಕಲಬುರ್ಗಿ: ತೊಗರಿ
  • ಕೊಡಗು: ಕಾಫಿ
  • ಕೋಲಾರ: ಟೊಮೆಟೊ
  • ಕೊಪ್ಪಳ: ಸೀಬೆ
  • ಮಂಡ್ಯ: ಬೆಲ್ಲ
  • ಮೈಸೂರು: ಬಾಳೆ ಉತ್ಪನ್ನ
  • ರಾಯಚೂರು: ಮೆಣಸು
  • ರಾಮನಗರ: ತೆಂಗು
  • ಶಿವಮೊಗ್ಗ: ಅನಾನಸ್‌
  • ತುಮಕೂರು: ತೆಂಗು
  • ಉಡುಪಿ: ಸಾಗರೋತ್ಪನ್ನ
  • ಉತ್ತರ ಕನ್ನಡ: ಸಾಂಬಾರು ಪದಾರ್ಥ
  • ವಿಜಯಪುರ: ಲಿಂಬೆ
  • ಯಾದಗಿರಿ: ಶೇಂಗಾ
ಪ್ರಧಾನಿ ನರೇಂದ್ರ ಮೋದಿಯವರ ಮೇಕ್‌ ಇನ್‌ ಇಂಡಿಯ ಪರಿಕಲ್ಪನೆಗೆ ಒತ್ತು ನೀಡಲು 'ಒಂದು ಜಿಲ್ಲೆಒಂದು ಉತ್ಪನ್ನ' ಕಾರ್ಯಕ್ರಮದಡಿ ರಾಜ್ಯದ 30 ಜಿಲ್ಲೆಗಳ ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳಿಗೆ ವಿಶೇಷ ಪ್ರೋತ್ಸಾಹ ಸಿಗಲಿದೆ. ಇದಕ್ಕೆ ಹಣಕಾಸು ನೆರವು ಸಿಗಲಿದ್ದು, ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರಕಲಿದೆ. ಸೃಷ್ಟಿಯಾಗಲಿದೆ. ಬಿ.ಎಸ್‌.ಯಡಿಯೂರಪ್ಪ, ಸಿಎಂ


from India & World News in Kannada | VK Polls https://ift.tt/3rPkbTw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...