18ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ

ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆಯ ನೀತಿಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಮತ್ತೆ ಚಾಲನೆ ನೀಡಿದ್ದು, ಇದರಿಂದ ಬಹಳ ವರ್ಷಗಳಿಂದ ವರ್ಗಾವಣೆಗೆ ಕಾಯುತ್ತಿದ್ದ ಶಿಕ್ಷಕ ವಲಯದಲ್ಲಿ ಸಂತಸ ಮೂಡಿದೆ.

from Karnataka State News | Latest Karnataka News Headlines https://ift.tt/2HT6ryS

ಕಾವೇರಿ ನೀರು ಬಿಡಲು ತೊಂದರೆ ಆಗದು: ಸಿಎಂ ಕುಮಾರಸ್ವಾಮಿ

ಈ ಬಾರಿ ನೀರು ಬಿಡುಗಡೆ ಮಾಡಲು ಯಾವುದೇ ಸಮಸ್ಯೆಯಾಗದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

from Karnataka State News | Latest Karnataka News Headlines https://ift.tt/2HPW8vt

ಪ್ರಾಮಾಣಿಕತೆಗೆ ಸಂದ ಫಲ: ಪಿಎಸ್ಐ ಶ್ರೀನಿವಾಸ್ ಅಮಾನತು

ಅಕ್ರಮ ಕಲ್ಲು ಸಾಗಾಣಿಕೆ ನಡೆಸುತ್ತಿದ್ದ ದಂಧೆಕೋರರ ಪರ ನಿಂತಿದ್ದ ಇನ್ಸಪೆಕ್ಟರ್‌ ಜತೆ ಸಂಘರ್ಷಕ್ಕಿಳಿದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೊಳಗಾಗಿದ್ದ ಪಿಎಸ್ಐ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ.

from Karnataka State News | Latest Karnataka News Headlines https://ift.tt/2tb6sZJ

ರೈತರ ಸಾಲ ಮನ್ನಾ ಮಾಡಲು ಸಂಪೂರ್ಣ ಬದ್ಧ: HDK ಟ್ವೀಟ್

ರೈತ ಬಾಂಧವರೇ, ಸಾಲ ಮನ್ನಾ ಬಗ್ಗೆ ಯಾವುದೇ ರೀತಿಯ ಗೊಂದಲ ಬೇಡ. ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ

from Karnataka State News | Latest Karnataka News Headlines https://ift.tt/2JSRguK

ಮುಸ್ಲಿಂ ಸಮುದಾಯ ಯಾರೊಬ್ಬರ ಕಿಸೆಯಲ್ಲಿಲ್ಲ: ತನ್ವೀರ್‌ ಸೇಠ್‌ಗೆ ಖಾದರ್ ತಿರುಗೇಟು

ಮುಸ್ಲಿಂ ಸಮುದಾಯ ಯಾರೊಬ್ಬರ ಕಿಸೆಯಲ್ಲಿ ಇಲ್ಲ. ನಾಲಾಯಕ್ ಯಾರೆಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

from Karnataka State News | Latest Karnataka News Headlines https://ift.tt/2sVGIBc

ಭಿನ್ನಮತ ನಾವೇ ಪರಿಹರಿಸುತ್ತೇವೆ: ಆರ್.ವಿ. ದೇಶಪಾಂಡೆ

ರಾಜಕೀಯದಲ್ಲಿ ಖಾತೆ ವಿಸ್ತರಣೆ ಸಂದರ್ಭ ಅಸಮಾಧಾನ ಸಹಜ. ಇದು ನಮ್ಮ ಮನೆಯ ಸಮಸ್ಯೆ. ನಾವೇ ಪರಿಹಾರ ಕಂಡುಕೊಳ್ಳುತ್ತೇವೆ. ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಮನವಿ ಮಾಡಿದ್ದಾರೆ.

from Karnataka State News | Latest Karnataka News Headlines https://ift.tt/2t7KeYp

ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ವಿದೇಶಿ ಪ್ರಜೆ ಸಾವು

ನಿರ್ಮಾಣ ಹಂತದಲ್ಲಿನ ಕಾರ್ಖಾನೆಯ ಕಟ್ಟಡದಿಂದ ಆಯ ತಪ್ಪಿ ಕೆಳಗೆ ಬಿದ್ದು, ವಿದೇಶಿ ಪ್ರಜೆ ಮೃತಪಟ್ಟಿದ್ದಾರೆ. ಇಟಲಿಯ ನಿವಾಸಿ ಮೇರಿ ಅಂಟೋನಿ (58) ಮೃತರು.

from Karnataka State News | Latest Karnataka News Headlines https://ift.tt/2Mq1Mb7

ದ.ಕ ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಆಚರಣೆ

ದ.ಕ ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಆಚರಣೆ

from Karnataka State News | Latest Karnataka News Headlines https://ift.tt/2LSicIq

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಶೀಘ್ರ: ಸಿದ್ದರಾಮಯ್ಯ

ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದಲ್ಲಿ ಸಮನ್ವಯ ಸಾಧಿಸಲು ರಚಿಸಲಾಗಿರುವ ಜೆಡಿಎಸ್ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಗುರುವಾರ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಿತು.

from Karnataka State News | Latest Karnataka News Headlines https://ift.tt/2JQ5iNr

ಶೃಂಗೇರಿ ಪಟ್ಟಣ ಜಲಾವೃತ: ಮುಂದುವರಿದ ಮಳೆ

ಸತತ ಮೂರನೇ ದಿನ ಚಿಕ್ಕಮಗಳೂರಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಶೃಂಗೇರಿ ದೇವಾಲಯದ ಅಕ್ಕಪಕ್ಕ ಜಲಾವೃತಗೊಂಡಿದೆ.

from Karnataka State News | Latest Karnataka News Headlines https://ift.tt/2JITwkH

ಭೂ ಕುಸಿತ: ಬೆಂಗಳೂರು-ಮಂಗಳೂರು ರೈಲು ಮತ್ತೆ ರದ್ದು

ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯೆ ರೈಲ್ವೆ ಹಳಿ ಮೇಲೆ ಭೂಕುಸಿತ ಉಂಟಾದ ಪರಿಣಾಮ ಬೆಂಗಳೂರು-ಮಂಗಳೂರು ಮಧ್ಯೆ ರೈಲು ಸಂಚಾರ ರದ್ದುಗೊಂಡಿದೆ.

from Karnataka State News | Latest Karnataka News Headlines https://ift.tt/2la77qy

ಸಚಿವ ಸ್ಥಾನಕ್ಕೆ ಜಮೀರ್‌ ಅಹಮ್ಮದ್‌ ಅರ್ಹರಲ್ಲ: ತನ್ವೀರ್ ಸೇಠ್

ಅರ್ಹತೆ ಇಲ್ಲದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಮಾಜಿ ಸಚಿವ ತನ್ವೀರ್‌ ಸೇಠ್‌ ಅಸಮಾಧಾನ ಹೊರಹಾಕಿದ್ದಾರೆ.

from Karnataka State News | Latest Karnataka News Headlines https://ift.tt/2JMSZhE

ಕಳಪೆ ಪ್ರದರ್ಶನ ನೀಡಿದ ಸರಕಾರಿ ಶಾಲೆಗಳ ಶಿಕ್ಷಕರಿಗೆ ಸಿಂಗಾಪುರ ಭಾಗ್ಯ

ರಾಜ್ಯದಲ್ಲಿ ಇತ್ತೀಚೆಗೆ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಸರಕಾರಿ ಶಾಲೆಗಳಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರಿಗೆ ಸಿಂಗಾಪುರಕ್ಕೆ ಹೋಗುವ ಭಾಗ್ಯ ದೊರೆತಿದೆ.

from Karnataka State News | Latest Karnataka News Headlines https://ift.tt/2MoqNDL

ದಿನೇಶ್‌ ಗುಂಡೂರಾವ್‌ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ?

ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಕಾಂಗ್ರೆಸ್‌ ಮುಖಂಡರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ಗೆ ಮನವಿ ಮಾಡಿದ್ದಾರೆ.

from Karnataka State News | Latest Karnataka News Headlines https://ift.tt/2l8ObIX

ಗೌರಿ ಲಂಕೇಶ್‌ ಮೇಲೆ ಶೂಟ್‌ ಮಾಡಿದ್ದು ನಾನೇ: ತಪ್ಪೊಪ್ಪಿಕೊಂಡ ಪರಶುರಾಮ್‌

'ಪತ್ರಕರ್ತೆ ಗೌರಿ ಲಂಕೇಶ್‌ ಮೇಲೆ ಶೂಟ್‌ ಮಾಡಿದ್ದು ನಾನೇ ' ಎಂದು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಸಿಂದಗಿಯ ಪರಶುರಾಮ್‌ ಒಪ್ಪಿಕೊಂಡಿದ್ದಾನೆ.

from Karnataka State News | Latest Karnataka News Headlines https://ift.tt/2HJYlbS

ಸಮ್ಮಿಶ್ರ ಸರಕಾರದ ಮೊದಲ ಸಮನ್ವಯ ಸಮಿತಿ ಸಭೆಗೆ ವೇದಿಕೆ ಸಜ್ಜು

ಜೆಡಿಎಸ್‌ -ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಪ್ರಥಮ ಸಮನ್ವಯ ಸಮಿತಿ ಸಭೆ

from Karnataka State News | Latest Karnataka News Headlines https://ift.tt/2t18ZW4

ಜೂ.21ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ

ರಾಜ್ಯಾದ್ಯಂತ ಜೂ.21ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಪ್ರಾರಂಭವಾಗಲಿದೆ.

from Karnataka State News | Latest Karnataka News Headlines https://ift.tt/2l7JCP7

ವೀಡಿಯೋ: ಪೆಟ್ರೋಲ್‌ ಬಂಕ್‌ಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌



from Karnataka State News | Latest Karnataka News Headlines https://ift.tt/2JxY95c

ಆದಿಚುಂಚನಗಿರಿ ಮಠದಲ್ಲಿ ಅಮಾವಾಸ್ಯೆ ಪೂಜೆ ಸಲ್ಲಿಸಿದ ಸಿಎಂ

ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಸಮೇತವಾಗಿ ಭೇಟಿ ನೀಡಿ ಅಮಾವಾಸ್ಯೆ ಪೂಜೆಯಲ್ಲಿ ಭಾಗವಹಿಸಿದ್ದರು.

from Karnataka State News | Latest Karnataka News Headlines https://ift.tt/2y6fFYX

ರಾಜ್ಯ ಯೋಜನಾ ಆಯೋಗದ ಮುಖ್ಯಸ್ಥರಾಗಲಿದ್ದಾರೆ ನಾರಾಯಣಮೂರ್ತಿ

ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಅವರನ್ನು ರಾಜ್ಯ ಯೋಜನಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ

from Karnataka State News | Latest Karnataka News Headlines https://ift.tt/2sQTFfK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...