ಮಮತಾ ಹಿರಣ್ಯಕಶ್ಯಪು ವಂಶಸ್ಥೆ: ಸಾಕ್ಷಿ ಮಹಾರಾಜ್

ಹಿಂದೆ ಹಿರಣ್ಯಕಶ್ಯಪು ಎಂಬ ರಾಕ್ಷಸನಿದ್ದ. ಜೈ ಶ್ರೀರಾಮ್ ಹೇಳಿದ್ದಕಾತ ಮಗನನ್ನೇ ಜೈಲಿಗೆ ಹಾಕಿದ್ದ. ಮತ್ತೀಗ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವುದು ಅದೇ. ಬಹುಶಃ ಮಮತಾ ಹಿರಣ್ಯಕಶ್ಯಪುವಿನ ವಂಶಸ್ಥಳಾಗಿರಬೇಕು. ಜೈ ಶ್ರೀರಾಮ್ ಎಂದವರನ್ನೆಲ್ಲ ಅವರು ಜೈಲಿಗಟ್ಟುತ್ತಿದ್ದಾರೆ. ಜೈ ಶ್ರೀರಾಮ್ ಎಂದರೆ ಸಾಕು ಅವರು ಸಿಡಿಮಿಡಿಗೊಳ್ಳುತ್ತಾರೆ, ರಸ್ತೆಗಿಳಿಯುತ್ತಾರೆ, ಅದಕ್ಕೆ ವಿರೋಧವಾಗಿ ಏನೇನು ಯೋಜನೆಗಳನ್ನು ರಚಿಸುತ್ತಿದ್ದಾರೆ ಏನೋ, ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

from India & World News in Kannada | VK Polls http://bit.ly/2EPBgFS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...