ರಾಹುಲ್‌ ಪೌರತ್ವ: ಶಾ ಗೃಹ ಸಚಿವರಾದ ಬೆನ್ನಲ್ಲೇ 'ಬಿಸಿ ಮುಟ್ಟಲಿದೆ' ಎಂದ ಸ್ವಾಮಿ

ರಾಹುಲ್‌ ಪೌರತ್ವ ವಿಷಯದಲ್ಲಿ ಗೊಂದಲ ಇರುವುದರಿಂದ ಅವರ ನಾಮಪತ್ರವನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ತಕರಾರು ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ ವಿಚಾರಣೆ ಬಳಿಕ, ನಾಮಪತ್ರ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಚುನಾವಣೆ ಆಯೋಗ ಸ್ಪಷ್ಟಪಡಿಸಿತ್ತು.

from India & World News in Kannada | VK Polls http://bit.ly/2Xj7zUN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...