ಇಂದಿನ ಚುಟುಕು ಸುದ್ದಿಗಳು: ಚಿಕ್ಕಬಳ್ಳಾಪುರದಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ರೈತರಿಗೆ 25 ಕೋಟಿಗೂ ಅಧಿಕ ನಷ್ಟ!

*ಚಿಕ್ಕಬಳ್ಳಾಪುರದಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ರೈತರಿಗೆ 25 ಕೋಟಿಗೂ ಅಧಿಕ ನಷ್ಟ! ಚಿಕ್ಕಬಳ್ಳಾಪುರ: ತೀವ್ರ ಬರದಿಂದ ತತ್ತರಿಸಿದ ಜಿಲ್ಲೆಯಲ್ಲಿ ಶುಕ್ರವಾರ ದಿಢಿರನೇ ಸುರಿದ ಆಲೀಕಲ್ಲು ಮಳೆಯಿಂದ ನೂರಾರು ಹೇಕ್ಟೆರ್‌ನಷ್ಟು ದ್ರಾಕ್ಷಿ ಬೆಳೆ ಹಾನಿಯಾಗಿದೆ. ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ. ಅಂತರ್ಜಲ ಪಾತಾಳ ಸೇರಿ ಹನಿ ನೀರಾವರಿ ಜೊತೆಗೆ ಟ್ಯಾಂಕರ್‌ ಮೂಲಕ ನೀರು ಹಾಯಿಸಿ ದ್ರಾಕ್ಷಿ ಬೆಳೆಯನ್ನು ರಕ್ಷಿಸಿಕೊಂಡಿದ್ದ ರೈತನಿಗೆ ಆಲೀಕಲ್ಲು ಮಳೆ ತೀವ್ರ ಹೊಡೆತ ನೀಡಿದ್ದು, ಕೊಯ್ಲು ಹಂತದಲ್ಲಿದ್ದ ದ್ರಾಕ್ಷಿ ಸಂಪೂರ್ಣ ನಾಶವಾಗಿ ದ್ರಾಕ್ಷಿ ಬೆಳೆಗಾರನಿಗೆ ಹೊಡೆತ ನೀಡಿದೆ. ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ,ಇರಾನಿ ಗ್ಯಾಂಗ್ ನ ಇಬ್ಬರು ಸರಗಳ್ಳರ ಬಂಧನ ಬೆಂಗಳೂರು: ಅಂತರ್ ರಾಜ್ಯ ಸರಗಳ್ಳರಾಗಿದ್ದ ಇರಾನಿ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


from India & World News in Kannada | VK Polls https://ift.tt/2U5mumq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...