ಹೊಸದಿಲ್ಲಿ: ವಿರೋಧ ಸಂಬಂಧ ಕಾನೂನು ಆಯೋಗ ಸಲ್ಲಿಸಿರುವ ಮಸೂದೆಯನ್ನು ಕೂಡಲೇ ಅಂಗೀಕರಿಸಬೇಕೆಂದು ತಮಿಳುನಾಡಿನ ಥೋಲ್ ತಿರುಮಾವಲವನ್ ಆಗ್ರಹಿಸಿದ್ದಾರೆ. ಪಂಚಾಯಿತಿ ಕೂಟದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಚಿಂತಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ದಲಿತ ನಾಯಕರೂ ಆಗಿರುವ ತಿರುಮಾವಲವನ್ ಬೇಸರ ವ್ಯಕ್ತಪಡಿಸಿದ್ದಾರೆ. ಮರ್ಯಾದೆಗಾಗಿ ಪ್ರೀತಿ ಮತ್ತು ವಿವಾಹದ ವಿಷಯದಲ್ಲಿ ವ್ಯಕ್ತಿಯ ಸ್ವತಂತ್ರ ಆಯ್ಕೆ ಹತ್ತಿಕ್ಕುವುದು ಮತ್ತು ಚಿತ್ರ ಹಿಂಸೆ, ದೈಹಿಕ ಹಲ್ಲೆ ನಡೆಸುವುದು ಕಾನೂನು ಬಾಹಿರ ಎಂದು 2018ರಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿರುವುದನ್ನು ಎಂದು ಅವರು ಉಲ್ಲೇಖಿಸಿದ್ದಾರೆ.
from India & World News in Kannada | VK Polls https://ift.tt/2LxjziC