ಯೋಗಿಯ 'ಮನ್‌ ಕೀ ಬಾತ್‌': ಜಾತಿ ನಿರಪೇಕ್ಷ ಭಾರತವೇ ಪ್ರಚಂಡ ಜನಾದೇಶದ ಸಂದೇಶ

'ಮೋದೀಜಿ ಆಡಳಿತದಿಂದ ಸ್ವಜನ ಪಕ್ಷಪಾತ, ಪ್ರಾದೇಶಿಕತೆ ಮತ್ತು ಜಾತಿವಾದದಂತಹ ಅಪ್ರಜಾಸತ್ತಾತ್ಮಕ ಪಿಡುಗುಗಳು ಕೊನೆಗೊಂಡಿವೆ. ಹಿಂದೆ ದೇಶದಲ್ಲಿ ವಿದ್ಯುತ್‌, ನೀರು ಮತ್ತು ರಸ್ತೆಗಳಂತಹ ಮೂಲಸೌಭ್ಯಗಳನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ಒದಗಿಸಲಾಗುತ್ತಿತ್ತು. ಎಲ್ಲ ಸರಕಾರಿ ಹುದ್ದೆಗಳಲ್ಲಿ ಒಂದು ಜಾತಿ ಅಥವಾ ಒಂದು ಕುಟುಂಬದ ಅಧಿಕಾರಿಗಳೇ ತುಂಬಿರುತ್ತಿದ್ದರು. ನಮ್ಮ ಪ್ರಧಾನಿ ಜಾತಿ ನಿರಪೇಕ್ಷವಾದ ನವ ಭಾರತದ ನಿರ್ಮಾಣಕ್ಕೆ ಭದ್ರವಾದ ಬುನಾದಿ ಹಾಕಿದ್ದಾರೆ' ಎಂದು ಯೋಗಿ ಅವರ ಬ್ಲಾಗ್ ಹೇಳಿದೆ.

from India & World News in Kannada | VK Polls http://bit.ly/2Xrymyr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...