ಅಲ್ಪಸಂಖ್ಯಾತರ ಅಭಿವೃದ್ಧಿಗೆ ಗಮನ: ಪ್ರಧಾನಿ ಹೇಳಿಕೆಗೆ ಗಣ್ಯ ಮುಸ್ಲಿಂ ನಾಗರಿಕರ ಸ್ವಾಗತ

'ಬಡವರನ್ನು ವಂಚಿಸಿದ ರೀತಿಯಲ್ಲೇ ಅಲ್ಪಸಂಖ್ಯಾತರನ್ನೂ ವಂಚಿಸಲಾಗಿದೆ. ಈಗಲಾದರೂ ಅವರ ಶಿಕ್ಷಣ, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವಂತಾದರೆ ಉತ್ತಮ. ವೋಟ್ ಬ್ಯಾಂಕ್ ರಾಜಕಾರಣದಲ್ಲೇ ನಂಬಿಕೆ ಇರಿಸಿದವರು ಅಲ್ಪಸಂಖ್ಯಾತರು ಭಯದಲ್ಲೇ ಬದುಕುವಂತೆ ಮಾಡಿದ್ದಾರೆ. ಅಂತಹ ಒಂದು ವಂಚನೆಯ ಜಾಲವನ್ನು ಭೇದಿಸುವಲ್ಲಿ ಈ ವರ್ಷ (2019) ಸಫಲರಾಗುವಿರಿ ಎಂದು ನಿರೀಕ್ಷಿಸುತ್ತೇನೆ. ನಾವು ಅವರ ವಿಶ್ವಾಸ ಗಳಿಸಿಕೊಳ್ಳಬೇಕು' ಎಂದು ಪ್ರಧಾನಿ ಮೋದಿ ಹೇಳಿದ್ದರು.

from India & World News in Kannada | VK Polls http://bit.ly/2Ksvmy7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...