ಜೈ ಶ್ರೀರಾಮ್ ಘೋಷ ಕೇಳಲಾಗದಿದ್ದರೆ, ಮಮತಾ ಕಿವಿಯಲ್ಲಿ ಬಿಸಿ ಎಣ್ಣೆ ಸುರಿಯಿರಿ: ಕೈಲಾಶ್ ವಿಜಯ್‌ವರ್ಗೀಯ

ಮತ್ತೀಗ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯ್ ವರ್ಗೀಯ ಅವರು ಮಮತಾಗೆ ಜೈ ಶ್ರೀರಾಮ್ ಘೋಷ ಕೇಳಲಾಗದೆಂದರೆ, ಯಾರಾದರು ಆಕೆಯ ಕಿವಿಯಲ್ಲಿ ಬಿಸಿ ಎಣ್ಣೆ ಸುರಿಯಬೇಕು ಎಂದಿದ್ದಾರೆ.

from India & World News in Kannada | VK Polls http://bit.ly/2Z5fGVG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...