Pavagada Accident: ರಾಜ್ಯ ಮಟ್ಟದಲ್ಲಿಅವಘಡಗಳು ಸಂಭವಿಸಿದ ವೇಳೆ ಮಾತ್ರ ನಾಮ್ಕೇವಾಸ್ಥೆ ರಸ್ತೆ ಬದಿ ತಮ್ಮ ಆರ್ಟಿಒ ಕಾರಿನೊಂದಿಗೆ ಕಾಣಿಸಿಕೊಳ್ಳುವ ಅಧಿಕಾರಿ ವರ್ಗ, ಘಟನೆಯ ಬಿಸಿ ಕಡಿಮೆಯಾದ ಕೂಡಲೇ ಕಚೇರಿಗಳಿಗೆ ಸೀಮಿತವಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಅವಧಿ ಮೀರಿದ ನಂತರ ರಸ್ತೆಗಿಳಿಯುತ್ತಿರುವ ಬಸ್ಗಳು, ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ಸೇರಿದಂತೆ ಸಂಚಾರಿ ನಿಯಮಗಳು ಸಂಪೂರ್ಣ ಉಲ್ಲಂಘನೆಯಾಗುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಕಡಿವಾಣಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ, ಜನಸಾಮಾನ್ಯರು ಆತಂಕದಲ್ಲೇ ನಿತ್ಯ ಸಂಚರಿಸಬೇಕಾದ ದುಸ್ಥಿತಿಯಿದೆ.
from India & World News in Kannada | VK Polls https://ift.tt/migqXPv