ಕಾಶ್ಮೀರಿ ಪಂಡಿತರ ಮೇಲೆ ಮುಸ್ಲಿಂ ಧರ್ಮಾಂಧರು, ಜಿಹಾದಿಗಳು ನಡೆಸಿದ ಕ್ರೌರ್ಯದ ಅರಿವು ನಮಗೆ ಇರುವುದು ಇತ್ತೀಚಿನದ್ದು. 30 ವರ್ಷಗಳ ಹಿಂದೆ 90ರ ದಶಕದಲ್ಲಿ ನಡೆದ ಈ ಭಯೋತ್ಪಾದಕರ ಕ್ರೂರ ಕೃತ್ಯಗಳನ್ನೇ ಮರೆತಿರುವಾಗ, ಇನ್ನು ನೂರಾರು ವರ್ಷಗಳ ಹಿಂದೆ ನಡೆದ ಕ್ರೌರ್ಯ, ಹಿಂಸೆಗಳ ಅರಿವು ನಮಗೆ ಇರಲು ಸಾಧ್ಯವೇ? ನಿಜ, ಕಾಶ್ಮೀರಿ ಪಂಡಿತರು ತಮ್ಮ ತವರು ಸ್ವರ್ಗವಾದ ಕಾಶ್ಮೀರವನ್ನು ತೊರೆಯುವ ಸ್ಥಿತಿ ಉಂಟಾಗಿದ್ದು, 90ರ ದಶಕದಲ್ಲಿ ಮಾತ್ರ ಅಲ್ಲ. ಅದಕ್ಕೂ ಮುನ್ನ ಕಾಶ್ಮೀರದಲ್ಲಿ ಮುಸ್ಲಿಂ ದೊರೆಗಳು ಆಳ್ವಿಕೆ ನಡೆಸಿದ ಎಲ್ಲ ಸಂದರ್ಭಗಳಲ್ಲಿಯೂ ಪಂಡಿತರು ಅವರ ದೌರ್ಜನ್ಯಕ್ಕೆ ತುತ್ತಾಗಿ, ಉಟ್ಟ ಬಟ್ಟೆಯಲ್ಲಿ ಭಾರತದ ಬೇರೆ ಭಾಗಗಳಿಗೆ ಓಡಿ ಹೋಗಿದ್ದರು. ಈ 'ಕಾಶ್ಮೀರ್ ಫೈಲ್ಸ್' ಸರಣಿಯ ಏಳನೇ ಭಾಗದಲ್ಲಿ ಇದರ ಮಾಹಿತಿ.
from India & World News in Kannada | VK Polls https://ift.tt/2c1rM3B
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನ...
-
ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಈ ಕ್ಷಣದ ಅನಿವಾರ್ಯತೆ. ಹೀಗಾಗಿ, ಹಲವು ಸಭೆ, ಸಮಾರಂಭಗಳೇ ...
-
ಬೆಂಗಳೂರು: ಇಡೀ ಜಗತ್ತಿಗೆ ಮಾರಕವಾಗಿದ್ದ ಕೊರೊನಾ ಎಂಬ ವೈರಸ್ನ ಅಂತ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಕೊರೊನಾ ಸಂಹರಿಸಲು ಕೊರೊನಾ ಲಸಿಕೆಗಳು ಈಗಾಗಲೇ ಲಗ್ಗೆ ಇಟ್ಟ...
-
ತೆರಿಗೆ ಹಣವನ್ನು ಸರಕಾರಿ ಖಜಾನೆಗೆ ಜಮೆ ಮಾಡದೆಯೇ ಕಾರುಗಳನ್ನು ನೋಂದಣಿ ಮಾಡಿ ಅಕ್ರಮವೆಸಗಿರುವ ಕುರಿತು ‘ವಿಜಯ ಕರ್ನಾಟಕ’ವು 2021ರ ಡಿ. 14ರಂದು 'ನಕಲಿ ನೋಂದಣಿ, ತೆ...
-
ಭವಿಷ್ಯದಲ್ಲಿ ಅರ್ಜುನ್ಗೆ ಭಾರತ ತಂಡದ ಬಾಗಿಲು ತೆರೆಯಬಹುದೇ? from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vi...