ಮಳೆಯಿಂದಾಗಿ ಕೆಳ ಸೇತುವೆಯಲ್ಲಿ ನೀರು ನಿಂತದ್ದು ಗಮನಕ್ಕೆ ಬಂದಿದೆ. ಮಳೆ ಬಂದಾಗ ಕೊಂಚ ನೀರು ನಿಲ್ಲುವುದು ಸಹಜ. ಆದರೆ, ಜನರು ಸ್ಕೈವಾಕ್, ಪಾದಚಾರಿ ಸುರಂಗ ಮಾರ್ಗ ಬಳಸದೆ ಅಪಾಯ ತಂದುಕೊಳ್ಳುವುದು ಸರಿಯಲ್ಲ. ಜನರು ರಸ್ತೆ ದಾಟುವುದನ್ನು ತಪ್ಪಿಸಲು ವಿಭಜಕದ ಎತ್ತರವನ್ನು ಇನ್ನೂ ಒಂದೂವರೆ ಅಡಿಯಷ್ಟು ಎತ್ತರಿಸಲಾಗುವುದು. ಅಪಘಾತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
from India & World News in Kannada | VK Polls https://ift.tt/e9Zvr5g