ಪಂಜಾಬ್ನಲ್ಲಿ ಎಎಪಿಯ ಶಕೆ ಬುಧವಾರ ಆರಂಭವಾಗಲಿದೆ. ಭಗವಂತ್ ಮನ್ ಅವರು ನೂತನ ಸಿಎಂ ಆಗಿ ಭಗತ್ ಸಿಂಗ್ ಅವರ ಹುಟ್ಟೂರು ಖಟ್ಕರ್ ಕಲಾನ್ನಲ್ಲಿ ಪದಗ್ರಹಣ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಆಗಷ್ಟೇ ಬೆಳೆಯುತ್ತಿರುವ 40 ಎಕರೆ ಗೋಧಿ ಬೆಳೆಯನ್ನು ನಾಶ ಪಡಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಿರುವುದು ವಿವಾದ ಸೃಷ್ಟಿಸಿದೆ.
from India & World News in Kannada | VK Polls https://ift.tt/HePOGnd