ಪಶ್ಚಿಮ ಬಂಗಾಳ: ನಿಲ್ಲದ ಚುನಾವಣೆ ಹಿಂಸಾಚಾರ, ಬಿಜೆಪಿ ಕಚೇರಿಗೆ ಬೆಂಕಿ, ಹಲ್ಲೆ, ಬಾಂಬ್ ಎಸೆತ

ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಹಾಗೂ ಬಸಿರ್‌ಹಾಟ್ ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ವ್ಯಾಪಕ ಹಿಂಸಾಚಾರಗಳು ನಡೆದ ವರದಿ ಬಂದಿದೆ. ಮತಯಂತ್ರಗಳನ್ನು ವಶೀಕರಣ ಮಾಡಲಾಗಿದೆ ಎಂದು ಎಡಪಕ್ಷಗಳು ದೂರಿದ್ದರೆ, ಹಲವು ಮತಗಟ್ಟೆಗಳಲ್ಲಿ ಬೂತ್ ಕ್ಯಾಪ್ಚರಿಂಗ್ ಮಾಡುವ ಟಿಎಂಸಿ ಗೂಂಡಾಗಳು ಯತ್ನಗಳನ್ನು ತಡೆಯುತ್ತಿರುವುದಾಗಿ ಬಿಜೆಪಿ ಹೇಳಿದೆ.

from India & World News in Kannada | VK Polls http://bit.ly/2Ed6Qx9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...