ಒಂದು ತಿಂಗಳು ಮಾಧ್ಯಮ ಚರ್ಚೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ ಕಾಂಗ್ರೆಸ್
ಪಕ್ಷದ ವಕ್ತಾರರನ್ನು ಕಾರ್ಯಕ್ರಮಕ್ಕೆ ನಿಯೋಜಿಸದಂತೆ ಎಲ್ಲ ಟಿವಿ ಮಾಧ್ಯಮಗಳಿಗೂ ಮತ್ತೆ ಸಂಪಾದಕರಲ್ಲಿ ಮನವಿ ಮಾಡುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಮನವಿ ಮಾಡಿದ್ದಾರೆ.
from India & World News in Kannada | VK Polls http://bit.ly/2WjSlmo