‘ರಕ್ಷಣಾ ಅವಧಿ’ ಮುಗಿದ ತಕ್ಷಣ ರಾಜೀವ್‌ ಬಂಧನ

ರಾಜ್ಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದ್ದ ಬಹುಕೋಟಿ ಹಗರಣದಲ್ಲಿ ರಾಜೀವ್‌ ಕುಮಾರ್‌ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಮಹತ್ವದ ಪುರಾವೆಗಳುಇ ಲಭಿಸಿವೆ. ಪ್ರಮುಖವಾಗಿ ಹಗರಣದ ಸೂತ್ರಧಾರ ಸುದಿಪ್ತ ಸೇನ್‌ ಅವರಿಗೆ ನೇರ ವರದಿ ಮಾಡಿಕೊಳ್ಳುತ್ತಿದ್ದ ಶಾರದಾ ಗ್ರೂಪ್‌ನ ಉದ್ಯೋಗಿಯೊಬ್ಬರ ಜತೆಗೆ ರಾಜೀವ್‌ ಆರು ಬಾರಿ ನಡೆಸಿದ್ದ ದೂರವಾಣಿ ಸಂಭಾಷಣೆಯ ಮುದ್ರಿಕೆಗಳನ್ನು ಸಂಗ್ರಹಿಸಲಾಗಿದೆ.

from India & World News in Kannada | VK Polls http://bit.ly/2Hp25lW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...