ಕೇರಳ ಆರೆಸ್ಸೆಸ್‌ ಮುಖಂಡರ ಹತ್ಯೆಗೆ ಐಸಿಸ್‌ ಉಗ್ರರ ಸಂಚು

ಶ್ರೀಲಂಕಾ ಸರಣಿ ಸ್ಫೋಟ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುತ್ತಿರುವ ತನಿಖೆಯ ಸಂದರ್ಭದಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಐಸಿಸ್‌ ಕೇರಳ ಘಟಕ ಆರಂಭಗೊಂಡಿರುವ ಬಗ್ಗೆ ಹೊರ ಜಗತ್ತಿಗೆ ತಿಳಿಸಲು ಇಂತಹ ಹತ್ಯೆ ನಡೆಸುವ ಯೋಜನೆಯನ್ನು ಐಸಿಸ್‌ ಹಾಕಿಕೊಂಡಿದೆ. ಈ ಘಟಕಕ್ಕೆ 'ಅನ್ಸಾರ್‌ ಉಲ್‌ ಖಲೀಫ್‌ ಕೇರಳ' ಎಂಬ ಹೆಸರಿಡಲಾಗಿದೆ. 'ಬಾಬ್‌ ಅಲ್‌ ನೂರ್‌' ಹೆಸರಿನ ತಂಡವೊಂದನ್ನು ರಚಿಸಿ, ಅದರಲ್ಲಿರುವ 25 ಮಂದಿ ನೆರವಿನಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂಬುದು ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿದೆ.

from India & World News in Kannada | VK Polls http://bit.ly/2VV3WrS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...