ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದು 13 ವರ್ಷಕ್ಕೂ ಹೆಚ್ಚು ಕಾಲದಿಂದ ಸಂಜೀವಯ್ಯ ನ್ಯಾಯ ಬೆಲೆ ಅಂಗಡಿ ನಡೆಸುತ್ತಿದ್ದರು. 2008ರ ಜು.22 ರಂದು ರಾಮನಗರ ಜಿಲ್ಲೆಯ ಆಹಾರ ವಿಭಾಗದ ಉಪ ಆಯುಕ್ತರು, ಹೆಚ್ಚಿನ ಬೆಲೆಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಕೆಲ ಪಡಿತರದಾರರಿಗೆ ಪಡಿತರ ನೀಡುತ್ತಿಲ್ಲ ಎಂಬ ದೂರಿಗೆ. ಆ ಕುರಿತು ವಿವರಣೆ ನೀಡಬೇಕು ಎಂದು ಸೂಚಿಸಿದ್ದರು. ಸಂಜೀವಯ್ಯ ಉತ್ತರಕ್ಕೆ ತೃಪ್ತರಾಗದ ಉಪ ಆಯುಕ್ತರು, ಖುದ್ದಾಗಿ ವಿಚಾರಣೆ ನಡೆಸಿದ್ದರು.
from India & World News in Kannada | VK Polls https://ift.tt/ayOgUfH