ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಹಾಗೂ ನರಸಾಪುರ ಗ್ರಾಮಗಳಲ್ಲಿ ಶ್ರೀ ಲಕ್ಷ್ಮೀ ದೇವಾಲಯ ಮತ್ತು ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ಬಾಗಿಲ ಬೀಗ ಒಡೆದು ದೇವಿಯ ಮೇಲಿದ್ದ ಚಿನ್ನದ ತಾಳಿಗಳನ್ನು ಕದ್ದು, ಹುಂಡಿಯನ್ನು ಎತ್ತುಕೊಂಡು ಹೋಗಿ ಗುಂಡೇನಹಳ್ಳಿ ಸಮೀಪ ಜಮೀನು ಒಂದರಲ್ಲಿ ಒಡೆದು ಅದರಲ್ಲಿದ್ದ ಹಣವನ್ನು ದೊಚ್ಚಿದ್ದು ಹುಂಡಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
from India & World News in Kannada | VK Polls https://ift.tt/lEeIr2J