ಶಿವಮೊಗ್ಗ: ಸೇತುವೆ ಮುರಿದು ಬೀಳಲಿ ಎಂದು ಜನರ ಪ್ರಾರ್ಥನೆ..! ಮಳೆಗಾಲದಲ್ಲಿ ಮಾತ್ರ ಶಿಥಿಲವಾಗುವುದೇ ಸೇತುವೆ ?

'ಊರು ತಲುಪುವ ಸೇತುವೆ ಶಿಥಿಲವಾಗಿದ್ದರೆ ಆದಷ್ಟು ಬೇಗ ಮುರಿದು ಬೀಳಲಿ, ಎಷ್ಟು ದಿನ ಅಂತ ಸಮಸ್ಯೆ ಅನುಭವಿಸುವುದು. ಹೊಸ ಸೇತುವೆಯೂ ಇಲ್ಲ, ಹಳೆಯದರ ಮೇಲೆ ಸಂಚಾರವೂ ಅಸಾಧ್ಯ. ಜನಸಾಮಾನ್ಯರ ಗೋಳು ಯಾರಿಗೂ ಅರ್ಥವಾಗುತ್ತಿಲ್ಲ. ಆಡಳಿತ ವ್ಯವಸ್ಥೆ ಜನಸಾಮಾನ್ಯರ ಬದುಕಿನ ಜತೆ ಚೆಲ್ಲಾಟವಾಗುತ್ತಿದೆ. ಹಾಗಾಗಿ ಸೇತುವೆ ಹೋದರೆ ಹೋಗಲಿ ಬಿಡಿ...' ಇದು ಸುತ್ತಾ, ಮಳಲಿ ಸುತ್ತಮುತ್ತಲ ಹತಾಶೆಯಿಂದ ಕೂಡಿದ ಗ್ರಾಮಸ್ಥರ ಆಕ್ರೋಶಭರಿತ ಮಾತು. ಈ ರಸ್ತೆಯಲ್ಲಿ ಸಿಗುವ ಹಿನ್ನೀರು ಪ್ರದೇಶದಲ್ಲಿ ನಿರ್ಮಿಸಿರುವ ಸುತ್ತಾ ಸೇತುವೆ ಸುಮಾರು 130ಕ್ಕೂ ಹೆಚ್ಚು ವರ್ಷ ಹಳೆಯದು.

from India & World News in Kannada | VK Polls https://ift.tt/cGxtpDX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...