ಕೊಳ್ಳಾಗಾಲ ತಾಲೂಕು ಕಾಂಗ್ರೆಸ್ ನಲ್ಲಿ ಮೂವರು ಮಾಜಿ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಪೈಪೋಟಿಯಲ್ಲಿದ್ದಾರೆ. ಕ್ಷೇತ್ರದ ಜನತೆಯು ಈ ಬಾರಿ ಕಾಂಗ್ರೆಸ್ ಗೆ ಮಣೆ ಹಾಕಲಿದ್ದಾರೆ ಎಂಬ ವದಂತಿಗಳು ತಾಲೂಕಿನಲ್ಲಿ ಜೋರಾಗಿ ಹರಡಿರುವುದರಿಂದ ಕಾಂಗ್ರೆಸ್ ನಲ್ಲಿಯೂ ಟಿಕೆಟ್ ಪಡೆಯಲು ಪೈಪೋಟಿ ಮುಂದಾಗಿದೆ. ಮಾಜಿ ಶಾಸಕರಾದ, ಎನ್. ಜಯಣ್ಣ, ಎ.ಆರ್. ಕೃಷ್ಣಮೂರ್ತಿ ಹಾಗೂ ಎಸ್. ಬಾಲರಾಜು - ಈ ಮೂವರೂ ಟಿಕೆಟ್ ಆಕಾಂಕ್ಷಿಗಳಾಗಿದ್ದು ಕಡೆಗೆ ಟಿಕೆಟ್ ಯಾರಿಗೆ ಸಿಗುತ್ತೆ ಎಂಬ ಕುತೂಹಲ ಏರ್ಪಟ್ಟಿದೆ.
from India & World News in Kannada | VK Polls https://ift.tt/soeWukl