ದೇವಪುತ್ರ ಏಸುಕ್ರಿಸ್ತರಿಗೆ ಭೂಮಿಯ ಅವತಾರಕ್ಕೆ ಅವಕಾಶ ಕಲ್ಪಿಸಿದ ಮಹಾಮಾತೆ ಮೇರಿಯಮ್ಮನ ಜನ್ಮದಿನವನ್ನು ಕರಾವಳಿ ಕ್ರೈಸ್ತರು ಗುರುವಾರ ತೆನೆ ಹಬ್ಬವಾಗಿ, ಕುಟುಂಬ ಹಬ್ಬವಾಗಿ ಆಚರಿಸಿದರು. ಎಲ್ಲಾ ಚರ್ಚ್ಗಳಲ್ಲಿ ಭತ್ತದ ತೆನೆಗಳ ಪವಿತ್ರೀಕರಣ, ಪುಷ್ಪಾರ್ಚನೆ, ದಿವ್ಯ ಬಲಿಪೂಜೆ ನಡೆದಿದ್ದು, ಮನೆ-ಮನೆಗಳಲ್ಲಿ ಕ್ರೈಸ್ತ ಬಾಂಧವರು ಆಬಾಲವೃದ್ಧರಾದಿಯಾಗಿ ಭಾಗವಹಿಸಿ ಸಂಭ್ರಮಿಸಿದರು.
from India & World News in Kannada | VK Polls https://ift.tt/0o6I1iS