ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೃಷಿಯೊಂದಿಗೆ ಹೈನುಗಾರಿಕೆ ನೆಚ್ಚಿಕೊಂಡಿದೆ. ಕಳೆದ ವರ್ಷ ಕಾಲುಬಾಯಿ ರೋಗ ಲಸಿಕೆ ತಡವಾದ ಹಿನ್ನೆಲೆ 12 ಕರುಗಳು ಸಾವನ್ನಪ್ಪಿದ್ದವು. ಇದೀಗ ಚರ್ಮದ ಗಂಟು ರೋಗ ಹರಡುತ್ತಿದ್ದು, ಇಲಾಖೆ ಜಿಲ್ಲೆಯಾದ್ಯಂತ ಲಸಿಕೆ ವಿತರಿಸಲು ಕ್ರಮವಹಿಸಿದೆ. ಈ ಬಾರಿ ರಾಜ್ಯದ ಬೆಳಗಾವಿಯಲ್ಲಿ ಚರ್ಮ ಗಂಟು ರೋಗ ಹೆಚ್ಚಾಗಿ ಹರಡಿದೆ. ಇದರಿಂದ ಮುನ್ನೆಚ್ಚರಿಕೆಯಾಗಿ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದೆ.
from India & World News in Kannada | VK Polls https://ift.tt/frtXyi6