Karnataka Highcourt- ಸುಮ್ಮನೆ ಜಾತಿ ಹಿಡಿದು ಬೈಯ್ದರೆ ಅಪರಾಧವಲ್ಲ, ಉದ್ದೇಶಪೂರ್ವಕ ಅಪಮಾನಕ್ಕಾಗಿದ್ದರೆ ಮಾತ್ರ ದೌರ್ಜನ್ಯ ಕಾಯದೆ ಅನ್ವಯ: ಹೈಕೋರ್ಟ್‌ ಆದೇಶ

ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಉದ್ದೇಶಪೂರ್ವಕ ಮತ್ತು ಅಪಮಾನ ಮಾಡುವುದಕ್ಕಾಗಿಯೇ ಜಾತಿ ನಿಂದನೆ ಮಾಡಿದರೆ ಅಪರಾಧವೇ ಹೊರತು, ಸುಮ್ಮನೆ ಜಾತಿ ಹಿಡಿದು ಬೈಯ್ದರೆ ಕಾಯಿದೆಯಡಿ ಅಪರಾಧವಾಗದು ಎಂದು ಆದೇಶಿಸಿದೆ. ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅಪಮಾನಿಸಿ ಉದ್ದೇಶಪೂರ್ವಕವಾಗಿ ಆತನ ಜಾತಿ ಹಿಡಿದು ನಿಂದಿಸಿದರೆ ಆಗ ಕಾಯಿದೆ ಅನ್ವಯಸುತ್ತದೆ ಎಂದು ಕೋರ್ಟ್ ಹೇಳಿದೆ.

from India & World News in Kannada | VK Polls https://ift.tt/T7k8bHW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...