HD Kumaraswamy in Raichur- ದೇವದುರ್ಗದಲ್ಲಿ ಕುಮಾರಸ್ವಾಮಿ ಮಿಂಚಿನ ಸಂಚಾರ: ಸರ್ವ ಸಮಸ್ಯೆಗಳಿಗೂ ಪಂಚರತ್ನದಲ್ಲಿ ಪರಿಹಾರ ಎಂದು ಮಾಜಿ ಸಿಎಂ ಭರವಸೆ

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಬುಧವಾರ ದೇವದುರ್ಗದಲ್ಲಿ ಸಂಚರಿಸಿದೆ. ಈ ವೇಳೆ ಜಾಲಹಳ್ಳಿಯ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಡವರು, ರೈತರು, ಕೂಲಿಕಾರರು, ಮಹಿಳೆರ ಸಮಗ್ರ ಅಭಿವೃದ್ಧಿಗಾಗಿ ನಮಗೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಕೊಟ್ಟು ನೋಡಿ ಎಂದು ಮನವಿ ಮಾಡಿದರು. ಪಂಚರತ್ನದಲ್ಲಿ ರೈತರು, ಆರೋಗ್ಯ, ಶಿಕ್ಷಣ, ವಸತಿ ಸೇರಿ ಸರ್ವ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಒಗಿಸಲಾಗುವುದು ಎಂದು ಭರವಸೆ ನೀಡಿದರು.

from India & World News in Kannada | VK Polls https://ift.tt/vbkWQh3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...