ಪಾಕ್‌ ನಾಗರಿಕರಿಗೆ ಆಹಾರ, ನೀರು ಕೊಟ್ಟು ಮಾನವೀಯತೆ ಮೆರೆದ ಪಂಜಾಬ್‌ ಪೊಲೀಸರು

ಅತ್ತ ಪಾಕಿಸ್ತಾನ ಭಾರತಕ್ಕೆ ಸಂಚರಿಸುವ ಎಲ್ಲ ರೈಲುಗಳನ್ನು ಸ್ಥಗಿತ ಗೊಳಿಸಿದ ನಂತರ ಪಂಜಾಬ್‌ನ ಅತಾರಿ ರೈಲು ನಿಲ್ದಾಣದಲ್ಲಿ ಸಿಲುಕಿದ್ದ ಸುಮಾರು 40-50 ಪ್ರಯಾಣಿಕರಿಗೆ ಪಂಜಾಬ್‌ ಪೊಲೀಸರು ಆಹಾರ, ನೀರು ಕೊಟ್ಟು, ಸುರಕ್ಷಿತವಾಗಿ ಅವರ ರಾಷ್ಟ್ರಕ್ಕೆ ಮರಳು ಸಹಾಯ ಮಾಡಿದ್ದಾರೆ.

from India & World News in Kannada | VK Polls https://ift.tt/2tI49xY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...