ದಿಲ್ಲಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಜರ್ಮನ್ ಸರ್ವಾಧಿಕಾರಿ ಅಡಾಲ್ಫ ಹಿಟ್ಲರ್ ಅನುಸರಿಸಿದ್ದ ತಂತ್ರಗಳನ್ನೇ ಅನುಸರಿಸುವ ಮೂಲಕ ಮೋದಿ ಸರಕಾರ ದೇಶದ ಆಡಳಿತ ನಡೆಸುತ್ತಿದೆ. ಇಂತಹ ನಿರಕುಂಶವಾದಿ ಕೇಸರಿ ಪಕ್ಷದ ಆಡಳಿತಕ್ಕೆ ಕೊನೆ ಹಾಡಬೇಕು ಎಂದವರು ಮನವಿ ಮಾಡಿದ್ದಾರೆ.
from India & World News in Kannada | VK Polls https://ift.tt/2OmuFqd