ಸಂತೋಷ್ ಆನಂದ್‌ರಾಮ್ 'ನಿಂತು ನೋಡೋ ಯಜಮಾನ' ಅಂದಿದ್ಯಾಕೆ!

"2019ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ, ನನ್ನ ನೆಚ್ಚಿನ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ 'ಯಜಮಾನ' ಚಿತ್ರಕ್ಕಾಗಿ 'ನಿಂತು ನೋಡೋ ಯಜಮಾನ..' ಎಂಬ ಟೈಟಲ್ ಟ್ರಾಕ್‌ನ್ನು ಬರೆದಿದ್ದೇನೆ. 2012 ರಲ್ಲಿ ದರ್ಶನ್ ಸರ್ ಅವರ ಚಿಂಗಾರಿ ಸಿನಿಮಾಕ್ಕೆ ಕೋ-ರೈಟರ್ ಆಗಿ ಡೈಲಾಗ್ಸ್ ಬರೆದಿದ್ದೆ.." ಎಂದಿದ್ದಾರೆ ಸಂತೋಷ್ ಆನಂದ್‌ರಾಮ್.

from Sandalwood News: Kannada Cinema, Film, Movie Reviews News | Vijaya Karnataka http://bit.ly/2G5KksI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...