ಇದು ಲೋಕಸಭೆ, ಮುನ್ನಾ ಭಾಯ್‌ ತಾಣವಲ್ಲ: ರಾಹುಲ್‌ಗೆ ಹರ್‌ಸಿಮ್ರತ್‌ ಕೌರ್ ಟಾಂಗ್

ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರದ ಎನ್‌ಡಿಎ ಸರಕಾರದ ವಿರುದ್ಧ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಮಂಡನೆ ಸಂದರ್ಭ ಹಲವು ರೀತಿಯ ಪ್ರಸಂಗಗಳಿಗೆ ಸಂಸತ್‌ ಅಧಿವೇಶನ ಸಾಕ್ಷಿಯಾಯಿತು.

from India & World News in Kannada | VK Polls https://ift.tt/2uBNWv9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...