ಸಂತೋಷ್‌ ಪಾಟೀಲ್‌ ಆತ್ಮಹತ್ಯೆ, ಭ್ರಷ್ಟಾಚಾರ ಪ್ರಕರಣದ ತನಿಖೆ ಸಿಬಿಐಗೆ ವಹಿಸಲಿ: ದ.ಕ ಕಾಂಗ್ರೆಸ್‌

ಶಿವಮೊಗ್ಗ ಕೋಮು ಗಲಭೆಯಲ್ಲಿ ಕೊಲೆಯಾದ ಹರ್ಷನಿಗೆ ಬಿಜೆಪಿ ನಾಯಕರು, ಹಿಂದೂ ಸಂಘಟನೆಗಳು ನೆರವು ನೀಡಿದ್ದವು. ಆದರೆ ಆತ್ಮಹತ್ಯೆಗೈದ್ದ ಬಿಜೆಪಿ ಕಾರ್ಯಕರ್ತನಾದ ಸಂತೋಷ್‌ ಪಾಟೀಲ್‌ಗೆ ಯಾರೂ ಪರಿಹಾರ ಘೋಷಿಸಿಲ್ಲ ಯಾಕೆ? ಈ ತಾರತಮ್ಯದ ಉದ್ದೇಶವೇನು? ಬೆಳ್ತಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕೊಲೆಯಾದ ದಿನೇಶ್‌ಗೂ ಸರಿಯಾದ ಪರಿಹಾರ ನೀಡಿಲ್ಲ ಎಂದು ಹರೀಶ್ ಕುಮಾರ್ ದೂರಿದರು.

from India & World News in Kannada | VK Polls https://ift.tt/WiMJFbP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...