ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗ..? ಮೇ ತಿಂಗಳಲ್ಲಿ ನಡೆಯೋದು ಡೌಟ್..!

​​ಸಮ್ಮೇಳನಕ್ಕೆ ಎರಡರಿಂದ ಮೂರು ತಿಂಗಳು ಮೊದಲೇ ದಿನಾಂಕ ಘೋಷಿಸಬೇಕಾದ ಸರಕಾರವು ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಲ್ಲದೆ, ಗುಜರಾತ್‌ - ಕರ್ನಾಟಕ ವಿಧಾನಸಭಾ ಚುನಾವಣೆ (ಈ ವರ್ಷಾಂತ್ಯ, ಮುಂದಿನ ವರ್ಷಾರಂಭ) ಇರುವುದರಿಂದ ಈಗಲೇ ಸಮ್ಮೇಳನ ಮಾಡಿದರೆ ಜನ ಮರೆತು ಬಿಡುತ್ತಾರೆ. ಹೀಗಾಗಿ, ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಮಾಡಿದರೆ ಅದು ಚುನಾವಣೆಗೂ ಒಂದು ರೀತಿ ಪ್ರಚಾರದ ಬ್ಯಾನರ್‌ ಆಗಲಿದೆ ಎಂಬ ಲೆಕ್ಕಾಚಾರವಿದೆ. ಚುನಾವಣೆ ಸಮೀಪಿಸುವ ಸಮಯದಲ್ಲಿ ನುಡಿ ಜಾತ್ರೆ ಮಾಡಿದರೆ ಸರಕಾರಕ್ಕೆ ಹೆಸರು ಬರುತ್ತದೆ.

from India & World News in Kannada | VK Polls https://ift.tt/v6BOJhu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...