ಬಾಲಾಕೋಟ್ ದಾಳಿಯಲ್ಲಿ ಉಗ್ರರು ಮಾತ್ರ ಗುರಿ; ಪಾಕ್ ಪ್ರಜೆಗಳು, ಸೈನಿಕರು ಸತ್ತಿಲ್ಲ: ಸುಷ್ಮಾ ಸ್ವರಾಜ್

ಪುಲ್ವಾಮಾದಲ್ಲಿ ವೀರ ಯೋಧರನ್ನು ಕೊಂದ ಪಾಕಿಸ್ತಾನಿ ಉಗ್ರರ ಶಿಬಿರ ನಾಶಕ್ಕಾಗಿ ಬಾಲಾಕೋಟ್ ಮೇಲೆ ವಾಯು ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ನಾಗರಿಕರು, ಪಾಕ್ ಸೈನಿಕರಿಗೆ ಏನೂ ಮಾಡದಂತೆ ಸೂಚಿಸಲಾಗಿತ್ತು. ಹೀಗಾಗಿ ದಾಳಿಯಲ್ಲಿ ಪಾಕ್ ಸೈನಿಕರು, ನಾಗರಿಕರು ಸತ್ತಿಲ್ಲ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

from India & World News in Kannada | VK Polls http://bit.ly/2XrEWV4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...