ಹೇಮಂತ್ ಕರ್ಕರೆ ಸಾವನ್ನಪ್ಪಿದ್ದು ನನ್ನ ಶಾಪದಿಂದ: ಸಾಧ್ವಿ ಪ್ರಜ್ಞಾ

ಮಧ್ಯ ಪ್ರದೇಶದ ರಾಜಧಾನಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಅವರು, ಉಗ್ರ ನಿಗ್ರ ದಳದ ಮುಖ್ಯಸ್ಥ, ಕರ್ಕರೆಯಲ್ಲಿ ನಾನು , ನನ್ನ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೆ ಬಿಟ್ಟು ಬಿಡೆಂದು ಮನವಿ ಮಾಡಿಕೊಂಡಿದ್ದೆ. ಅದಕ್ಕೊಪ್ಪದ ಅವರು, ಸಾಕ್ಷ್ಯವನ್ನು ನಾನು ತರುತ್ತೇನೆ. ಆದರೆ ನಿಮ್ಮನ್ನು ಮಾತ್ರ ಹೋಗಗೊಡುವುದಿಲ್ಲ ಎಂದರು.

from India & World News in Kannada | VK Polls http://bit.ly/2IzXmjt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...