ಆರೋಪಿಗಳ ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದ ಸತ್ಯವೇನೆಂದರೆ ಮಕ್ಕಳನ್ನು ಜೀವಂತವಾಗಿ ಬಿಡಲು ಅಪಹರಣಕಾರರು ಮನಸ್ಸು ಮಾಡಿದ್ದರು. ಆದರೆ ಬಿಡುವ ಮೊದಲು ಅವರು ಮಕ್ಕಳಲ್ಲೊಂದು ಪ್ರಶ್ನೆ ಕೇಳಿದ್ದು, ಅದಕ್ಕವರು ಮುಗ್ಧವಾಗಿ ನೀಡಿದ ಉತ್ತರವೇ ಅವರ ಬದುಕಿಗೆ ಕೊನೆ ಹಾಡಿತು.
from India & World News in Kannada | VK Polls https://ift.tt/2Sp1vXU