ಅಂದು ದೇಶಕ್ಕೆ ಆತಂಕ ಒಡ್ಡಿದ್ದ ಉಗ್ರ, ಇಂದು ಅಶೋಕಚಕ್ರ ಪುರಸ್ಕೃತ

ಒಂದು ಕಾಲದಲ್ಲಿ ದೇಶಕ್ಕೆ ತಲೆನೋವಾಗಿದ್ದ ಉಗ್ರ ಈತ. ಬಳಿಕ ಮನಃ ಪರಿವರ್ತನೆಗೊಂಡು ಸೇನೆಗೆ ಸೇರಿದ್ದ. ಕೊನೆಗೆ ಉಗ್ರರೊಂದಿಗೆ ಹೋರಾಡಿ ಹುತಾತ್ಮನಾದ. ಇಷ್ಟೆಲ್ಲಾ ಧೈರ್ಯ, ಸಾಹಸನ್ನು ಪ್ರದರ್ಶಿಸಿದ ಆ ಸೈನಿಕನಿಗೆ ಭೂಸೇನೆಯ ಅತ್ಯುನ್ನತ ಪುರಸ್ಕಾರ ಅಶೋಕ ಚಕ್ರವನ್ನು ಕೇಂದ್ರ ಸರಕಾರ ಘೋಷಿಸಿದೆ.

from India & World News in Kannada | VK Polls http://bit.ly/2FKxSy6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...