ಸುದ್ದಿಯ ಸತ್ಯಾಂಶ: ಮಹಾಘಟಬಂಧನ ರ‍್ಯಾಲಿಗೆ ಬರುವಂತೆ ಬಂದೂಕು ತೋರಿಸಿ ಹಿಂದೂಗಳನ್ನು ಬೆದರಿಸಿದ್ದು ನಿಜವೆ?

ಕೆಲವೇ ದಿನಗಳ ಹಿಂದೆ ಕೋಲ್ಕೊತದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಪ್ರತಿಪಕ್ಷಗಳ ಮಹಾಘಟಬಂಧನ್ ರ‍್ಯಾಲಿಗೆ ಜನರನ್ನು ಕರೆತರಲು ಟಿಎಂಸಿ ಕಾರ್ಯಕರ್ತರು ಹಿಂದೂಗಳಿಗೆ ಬಂದೂ ತೋರಿಸಿ ಬೆದರಿಸಿದ್ದರು ಎಂದು ಹೇಳಿಕೊಂಡ ವೀಡಿಯೋ ವೈರಲ್ ಆಯಿತು. ಈ ಕುರಿತು ಟೈಮ್ಸ್‌ ಫ್ಯಾಕ್ಟ್‌ ಚೆಕ್ ತಂಡ ಸತ್ಯಶೋಧಕ್ಕೆ ಹೊರಟಾಗ ಕಂಡು ಬಂದಿದ್ದು ಇದು...

from India & World News in Kannada | VK Polls http://bit.ly/2RIJTL6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...