ತುಂಬು ಜೀವನ ನಡೆಸಿ ಹೊರಟ ಉಪ್ಪಿನಕಾಯಿ ಅಂಕಲ್‌: ರಮೇಶ್ ಭಟ್ ನುಡಿ ನಮನ

ತೊಂಬತ್ತು ದಶಕಗಳ ಪೂರ್ಣ ಜೀವನ ಅನುಭವಿಸಿದವರು ಕನ್ನಡದ ಹಿರಿಯ ನಟ ಅಂಕಲ್‌ ಲೋಕನಾಥ್‌. ಉಪ್ಪಿನ ಕಾಯಿ ಅಂಕಲ್‌ ಎಂದೇ ಫೇಮಸ್‌ ಆಗಿದ್ದ ಇವರು ಸೋಮವಾರ (ಡಿ.31) ಅಗಲಿದ್ದಾರೆ. ದೂರವಾದ ಚೇತನ ಕುರಿತಾಗಿ ಹಿರಿಯ ನಟ ರಮೇಶ್‌ ಭಟ್‌ ಅಕ್ಷರ ನಮನ ಸಲ್ಲಿಸಿದ್ದಾರೆ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2F191F3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...