ಇಂದಿನಿಂದ ನಾಲ್ಕು ದಿನ ಚೆನ್ನೈನಲ್ಲಿ ಸಂಘ ಪರಿವಾರದ ಚಿಂತನಾ ಬೈಠಕ್

ಭಾನುವಾರದಿಂದ ಈ ಚಿಂತನಗೋಷ್ಠಿ ಆರಂಭಗೊಳ್ಳಲಿದೆ. ರಾಷ್ಟ್ರೀಯತೆಯ ಗುರಿ ಸಾಧನೆ ದಿಸೆಯಲ್ಲಿ ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಜವಾಬ್ದಾರಿಗಳಿವೆ. ಇವುಗಳನ್ನು ನಿಭಾಹಿಸುವ ಹಾದಿಯಲ್ಲಿ ಮುಖ್ಯ ಎನಿಸುವ ಸಾಮರ್ಥ್ಯ‌, ದೌರ್ಬಲ್ಯ, ಅವಕಾಶ, ಆಪತ್ತಿನಂತ ಅಂಶಗಳ ಕುರಿತು ವಿಶ್ಲೇಷಿಸಲಾಗುವುದು. ಇದು ಸಂಘಟನಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುತ್ತಿರುವ ಸಭೆ ಎಂದು ಆರ್‌ಎಸ್‌ಎಸ್‌ ತಿಳಿಸಿದೆ.

from India & World News in Kannada | VK Polls http://bit.ly/2LTgdVd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...