ವ್ಯಕ್ತಿಯನ್ನು ಎಳೆದೊಯ್ದ ಸಿಂಹಗಳು: ಪಂಜಾಬ್‌ ಮೃಗಾಲಯದಲ್ಲಿ ಬೀಭತ್ಸ ದೃಶ್ಯ ಸೆರೆ

ಪಂಜಾಬ್‌ನ ಝಿರಾಕ್‌ಪುರ ಮೃಗಾಲಯದಲ್ಲಿ ವ್ಯಕ್ತಿಯೋರ್ವನ ಮೇಲೆ ಸಿಂಹಗಳು ದಾಳಿ ನಡೆಸಿ ಕೊಂದು ಹಾಕಿವೆ. ಸುಮಾರು 25 ಅಡಿ ಎತ್ತರದ ಗೋಡೆಯ ಬಳಿ ಇದ್ದ ವ್ಯಕ್ತಿ, ಎಚ್ಚರಿಕೆಯಿಂದ ಕೆಳಕ್ಕಿಳಿದಿದ್ದಾನೆ.

from India & World News in Kannada | VK Polls http://bit.ly/2B1VKtb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...