ಮಹಿಳಾ ಪ್ರವೇಶಕ್ಕೆ ಆಕ್ರೋಶ: ಕೇರಳದಲ್ಲಿ ಹರತಾಳ, ಅಲ್ಲಲ್ಲಿ ಹಿಂಸಾಚಾರ

ಕೇರಳದ ಹಲವು ಜಿಲ್ಲೆಗಳು ಕಲ್ಲು ತೂರಾಟ, ಹೆದ್ದಾರಿ ತಡೆ, ಕಾರ್ಯಕರ್ತರ ಘರ್ಷಣೆ, ಪ್ರತಿಭಟನಾ ಮೆರವಣಿಗೆಗಳಿಗೆ ಸಾಕ್ಷಿಯಾದವು. ಉದ್ರಿಕ್ತರು ಅಂಗಡಿ ಮುಂಗಟ್ಟು ಮುಚ್ಚಿಸಿ, ಸಂಚಾರ ಸ್ಥಗಿತಗೊಳಿಸಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

from India & World News in Kannada | VK Polls http://bit.ly/2R8knyo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...