ಶಬರಿಮಲೆ ತಂತ್ರಿಗಳನ್ನು 'ಬ್ರಾಹ್ಮಣ ರಾಕ್ಷಸ' ಎಂದ ಸಚಿವ ಜಿ. ಸುಧಾಕರನ್

ಶಬರಿಮಲೆ ದೇಗುಲಕ್ಕೆ ಮಹಿಳಾ ಪ್ರವೇಶ ವಿವಾದದ ಹಿನ್ನೆಲೆಯಲ್ಲಿ ಇಡೀ ಕೇರಳ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಬೇಯುತ್ತಿದ್ದರೆ, ಅಲ್ಲಿನ ಸಿಪಿಎಂ ಮುಖಂಡ ಹಾಗೂ ಸಚಿವ ಜಿ. ಸುಧಾಕರನ್ ದೇಗುಲದ ತಂತ್ರಿಗಳನ್ನು 'ಬ್ರಾಹ್ಮಣ ರಾಕ್ಷಸ' ಎಂದು ಜರೆಯುವ ಮೂಲಕ ಜನರ ಆಕ್ರೋಶಕ್ಕೆ ತುಪ್ಪ ಸುರಿದಿದ್ದಾರೆ.

from India & World News in Kannada | VK Polls http://bit.ly/2LQmP6Z

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...