ಮಹಾಮೈತ್ರಿಯಲ್ಲಿ 9 ಪ್ರಧಾನಿ ಅಭ್ಯರ್ಥಿಗಳು

ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ಬಿಜೆಪಿ 'ಗಣತಂತ್ರ ಉಳಿಸಿ ಯಾತ್ರೆ'ಗೆ ಚಾಲನೆ ನೀಡುವ ಮೂಲಕ ಪಕ್ಷದ ಪ್ರಚಾರಾಂದೋಲನ ಆರಂಭಿಸಿದರು. ರಾಜ್ಯದ ಮಲ್ಡಾದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡದಿ ಶಾ, ಇತ್ತೀಚೆಗೆ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಪ್ರತಿಪಕ್ಷಗಳ ಮಹಾ ರಾರ‍ಯಲಿಯ ಬಗ್ಗೆ ವಾಕ್‌ ಪ್ರಹಾರ ನಡೆಸಿದರು.

from India & World News in Kannada | VK Polls http://bit.ly/2RJyquN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...