ರಾಜ್ಯದ 6 ಮಕ್ಕಳಿಗೆ ಬಾಲ ಪುರಸ್ಕಾರ ಗೌರವ

ಕರ್ನಾಟಕದ ಮೊಹಮ್ಮದ್‌ ಸೌಹೇಲ್‌ ಚೀಣ್ಯ ಸಲೀಂ ಪಾಶಾ, ಅರುಣಿಮಾ ಸೇನ್‌, ಎ.ಯು. ನಚಿಕೇತ್‌ ಕುಮಾರ್‌, ಬಿ.ಆರ್‌. ಪ್ರತ್ಯಕ್ಷಾ, ನಿಖಿಲ್‌ ಜಿತೂರಿ, ಎಂ. ವಿನಾಯಕಗೆ 'ಬಾಲಶಕ್ತಿ' ಪುರಸ್ಕಾರ ಒಲಿದಿದ್ದರೆ, ರಾಜ್ಯದ 'ರಂಗಕಹಳೆ' ಸಂಸ್ಥೆಗೆ 'ಬಾಲ ಕಲ್ಯಾಣ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

from India & World News in Kannada | VK Polls http://bit.ly/2R681St

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...