ಕರು ಜನಿಸಿದ ಸಂಭ್ರಮ: 25 ಸಾವಿರ ಮಂದಿಗೆ ಔತಣಕೂಟ

ನಮ್ಮ ಮನೆಯಲ್ಲಿ ಮಗುವಿನ ಜನನವಾದರೆ ಅದನ್ನು ನಾವು ಸಂಭ್ರಮಿಸುತ್ತೇವೆ, ಅದೇ ರೀತಿಯಲ್ಲಿ ದೇವರ ಸಮಾನ ಗೋವಿಗೆ ಕರು ಜನಿಸಿದರೆ, ಅದನ್ನೇಕೆ ಸಂಭ್ರಮಿಸಬಾರದು ಎನ್ನುವ ಮೂಲಕ ಜನರಿಗೂ ಗೋವಿನ ಮಹತ್ವ ತಿಳಿಯಪಡಿಸುವುದು ನಮ್ಮ ಉದ್ದೇಶ ಎಂದಿದ್ದಾರೆ ರೈತ ವಿನೋದ್ ಕುಮಾರ್.

from India & World News in Kannada | VK Polls http://bit.ly/2RbYtFv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...