'ವಿಭಜಕ ಶಕ್ತಿಗಳ' ಬಗ್ಗೆ ಎಚ್ಚರದಿಂದಿರುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ

ಕೆಲವು ವಿಭಜಕ ಶಕ್ತಿಗಳು ತಮ್ಮ ಅಲ್ಪಾವಧಿಯ ಲಾಭಕ್ಕಾಗಿ ಜಾತಿಯನ್ನು ಅಸ್ತ್ರವಾಗಿಸಿಕೊಳ್ಳುವ ಯತ್ನ ಮಾಡುತ್ತ ಬಂದಿವೆ. ದೇಶದ ಐಕ್ಯತೆಗೆ ಅಪಾಯ ತಂದೊಡ್ಡುವ ಅಂತಹ ಶಕ್ತಿಗಳ ಬಗ್ಗೆ ಸದಾ ಎಚ್ಚರದಿಂದ ಇರುವುದು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

from India & World News in Kannada | VK Polls http://bit.ly/2BEqIau

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...