ರಾಮನ ಪ್ರತಿಮೆಗೂ ರಾಮ್‌ ವಾಂಜಿ ಸುತಾರ ಶಿಲ್ಪಿ?

ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಅತಿ ಎತ್ತರದ ಪ್ರತಿಮೆ ಜಗದ್ವಿಖ್ಯಾತಿ ಗಳಿಸುವ ಜತೆಗೆ ರಾಮನ ಪ್ರತಿಮೆಯೂ ಖ್ಯಾತಿ ಗಳಿಸಲಿದೆ. ಜತೆಗೆ ಶ್ರೀರಾಮನ ಚರಿತ್ರೆಯನ್ನೂ ಅಲ್ಲಿ ಪ್ರದರ್ಶಿಸುವ ಯೋಜನೆಯನ್ನು ಉತ್ತರ ಪ್ರದೇಶ ಸರಕಾರ ಹೊಂದಿದೆ.

from India & World News in Kannada | VK Polls https://ift.tt/2D3JLNF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...