ನಂದಿ ಬೆಟ್ಟದಲ್ಲಿ ಐ ಲವ್‌ ಯೂ ಹೇಳಿದ ಉಪೇಂದ್ರ

ನಟ, ನಿರ್ದೇಶಕ ಉಪೇಂದ್ರ 'ಎ' ಸಿನಿಮಾದಲ್ಲಿ ಪ್ರೀತಿ ಪ್ರೇಮ ಪುಸ್ತಕದ ಬದ್ನೆಕಾಯಿ ಎಂಬ ಡೈಲಾಗ್‌ ಹೊಡೆದು ಫೇಮಸ್‌ ಆಗಿದ್ದರು. ಈ ದೃಶ್ಯವನ್ನು ಶೂಟ್‌ ಮಾಡಿರುವ ಜಾಗದಲ್ಲೇ ಐ ಲವ್‌ ಯು ಸಿನಿಮಾದ ಚಿತ್ರೀಕರಣವಾಗಿದ್ದು, ಅದೇ ಉಪ್ಪಿಯಿಂದ ಪ್ರೀತಿಯ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿಸಿದ್ದಾರೆ ನಿರ್ದೇಶಕ ಆರ್‌.ಚಂದ್ರು.

from Sandalwood News: Kannada Cinema, Film, Movie Reviews News | Vijaya Karnataka https://ift.tt/2QjZA6J

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...