ಆರ್‌ಬಿಐ ಕೇಂದ್ರ ಜಟಾಪಟಿ: ನೆಹರು ಕಾಲದಲ್ಲೂ ಇತ್ತು!

ಆರ್‌ಬಿಐನ ನಾಲ್ಕನೇ ಗವರ್ನರ್ ಆಗಿದ್ದ ಸರ್ ಬೆನೆಗಲ್ ರಾಮ ರಾವ್ 1957ರ ಜನವರಿಯಲ್ಲಿ ನೆಹರೂ ಪ್ರಧಾನಿಯಾಗಿದ್ದ ಅವಧಿಯಲ್ಲೇ ಆರ್‌ಬಿಐ ಗವರ್ನರ್ ಹುದ್ದೆ ತೊರೆಯಬೇಕಾಯಿತು. ಸರಕಾರದ ಜತೆ ಆರ್ಥಿಕ ನೀತಿಗಳ ಹೊಂದಾಣಿಕೆಗೆ ಒಪ್ಪದ ಅವರು, ಕೊನೆಗೆ ಅಂದಿನ ವಿತ್ತ ಸಚಿವ ಟಿಟಿ ಕೃಷ್ಣಮಾಚಾರಿ ಅವರ ಜತೆ ಸಂಘರ್ಷ ನಡೆಸಿ ಹೊರನಡೆದರು.

from India & World News in Kannada | VK Polls https://ift.tt/2qpIWqW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...