ವಿವೇಕ್ ತಿವಾರಿ ಚಾರಿತ್ರ್ಯವಧೆಗೆ ಯತ್ನ: ಪತ್ನಿ ಕಲ್ಪನಾ ಆರೋಪ

ಪ್ರಶಾಂತ್ ಚೌಧರಿಯಿಂದ, ನನಗೆ, ಅತ್ತೆಗೆ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸಬೇಕು. ಹತ್ಯೆಯನ್ನು ಪೊಲೀಸರೇ ನಡೆಸಿರುವುದು ನನಗೆ ಗಾಬರಿ ಉಂಟುಮಾಡಿದೆ. ನಮ್ಮ ಮಕ್ಕಳ ರಕ್ಷಣೆ ಬಗ್ಗೆಯೂ ಚಿಂತೆಯುಂಟಾಗಿದೆ ಎಂದು ಕಲ್ಪನಾ ಹೇಳಿಕೊಂಡಿದ್ದಾರೆ.

from India & World News in Kannada | VK Polls https://ift.tt/2y4eENQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...