ಮಧ್ಯಪ್ರದೇಶದಲ್ಲಿ ರಾಮ ಭಜನೆ: ಬಿಜೆಪಿ ಹಾದಿಯಲ್ಲಿ 'ಕೈ' ನಡಿಗೆ

ವೇದ ಮಂತ್ರಘೋಷಗಳು, ಭಜನೆ, ಸುಮಾರು 60ಕ್ಕೂ ಹೆಚ್ಚು ಸಾಧು-ಸಂತರ ಆಶೀರ್ವಾದದ ನಡುವೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ 'ರಾಮ ವನ ಗಮನ ಪಥ' (ರಾಮನು ಕಾಡಿಗೆ ಸಾಗಿದ ಹಾದಿ)ಯಾತ್ರೆ'ಗೆ ಮಂಗಳವಾರ ಚಾಲನೆ ದೊರೆತಿದೆ.

from India & World News in Kannada | VK Polls https://ift.tt/2xW86S7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...